ಕೊಟ್ಟೂರು, ಮಾ. 18- ನಗರದಲ್ಲಿ ಈಚೆಗೆ ಮಂಡಲಗಿರಿ ನಾಟಕ ಕಂಪನಿಯ ಕಲಾವಿದರು ಪ್ರದರ್ಶಿಸಿದ `ಹೆಂಡತಿ ತವರಿಗೆ ಗಂಡ ಬಾರಿಗೆ’ ನಾಟಕ ಪ್ರದರ್ಶನದ ಸಂದರ್ಭದಲ್ಲಿ ದಾವಣಗೆರೆಯ ಹಿರಿಯ ರಂಗಭೂಮಿ ಕಲಾವಿದರೂ, ಪತ್ರಕರ್ತರೂ ಆದ ಬಸವರಾಜ ಐರಣಿ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ರಂಗಭೂಮಿ ಕಲಾವಿದ ಬಸವರಾಜ ಐರಣಿ ಅವರಿಗೆ ಸನ್ಮಾನ
![11 iani 20.03.2024 ಹಿರಿಯ ರಂಗಭೂಮಿ ಕಲಾವಿದ ಬಸವರಾಜ ಐರಣಿ ಅವರಿಗೆ ಸನ್ಮಾನ](https://janathavani.com/wp-content/uploads/2024/03/11-iani-20.03.2024-860x386.jpg)