ದಾವಣಗೆರೆ, ಮಾ. 18 – ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮೊನ್ನೆ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳವರ ಸಪ್ತಾಹದಲ್ಲಿ ರಾಯರ ವರ್ಧಂತಿ ಅಂಗವಾಗಿ ಮೃತ್ತಿಕಾ ವೃಂದಾವನಕ್ಕೆ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಮತ್ತು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದಂಗಳವರು ಸಹಸ್ರ ಕಳಶ ಕ್ಷೀರಾಭಿಷೇಕ ನೆರವೇರಿಸಿದರು.
ಸಹಸ್ರ ಕಳಶ ಕ್ಷೀರಾಭಿಷೇಕ
![20 sahasra kalasha 19.03.2024 ಸಹಸ್ರ ಕಳಶ ಕ್ಷೀರಾಭಿಷೇಕ](https://janathavani.com/wp-content/uploads/2024/03/20-sahasra-kalasha-19.03.2024.jpg)