`ಶಿವರಾತ್ರಿ’ ಯಲ್ಲಿ ಚಿರಂತನದ `ನೃತ್ಯ ಸಮರ್ಪಣೆ’

`ಶಿವರಾತ್ರಿ’ ಯಲ್ಲಿ ಚಿರಂತನದ `ನೃತ್ಯ ಸಮರ್ಪಣೆ’

ದಾವಣಗೆರೆ, ಮಾ. 12 – ನಗರದ ಬಿ.ಐ.ಇ.ಟಿ ಕಾಲೇಜಿನ ಶಿವ ಧ್ಯಾನ ಮಂದಿರದ ಆವರಣದಲ್ಲಿ ಆಯೋಜಿಸಲಾಗಿದ್ದ `ಭಕ್ತಿ-ಮಂಜರಿ’ ಕಾರ್ಯಕ್ರಮದಲ್ಲಿ ಚಿರಂತನ ಸಾಂಸ್ಕೃತಿಕ ಸಂಸ್ಥೆಯ ವಿದ್ಯಾರ್ಥಿಗಳು ಶಿವನ ಕುರಿತಾದ ಸ್ತುತಿಗಳನ್ನು ಪ್ರಸ್ತುತಪಡಿಸಿದರು.

error: Content is protected !!