ದಾವಣಗೆರೆ, ಮಾ. 8 – ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಶ್ರೀ ಈಶ್ವರ ಸ್ವಾಮಿಗೆ ಜಲ ಅಭಿಷೇಕ, ವಿವಿಧ ಚಂದನಗಳ ಅಭಿಷೇಕ, ವಿಧ ಫಲಗಳ (ಹಣ್ಣುಗಳ) ಅಭಿಷೇಕ, ಪುಷ್ಪಾಲಂಕಾರ, ಬಿಲ್ಪತ್ರೆ ಅರ್ಚನೆ ಮಹಾಮಂಗಳಾರತಿ ನಂತರ ಫಲಹಾರ ವಿನಿಯೋಗ ನಡೆಯಿತು.
ಎಲೆಬೇತೂರಿನಲ್ಲಿ ಈಶ್ವರ ಸ್ವಾಮಿಗೆ ಪೂಜೆ
![14 YELEBETHUR 09.03.2024 ಎಲೆಬೇತೂರಿನಲ್ಲಿ ಈಶ್ವರ ಸ್ವಾಮಿಗೆ ಪೂಜೆ](https://janathavani.com/wp-content/uploads/2024/03/14-YELEBETHUR-09.03.2024.jpg)