ದಾವಣಗೆರೆ, ಮಾ.8- ಭಾರತೀಯ ಜೀವ ವಿಮಾ ನಿಗಮದ ಅಧಿಕಾರಿಗಳ ಸಂಘ, ಸ್ಥಾಪನೆ ದಿನಾಚರಣೆ ಪ್ರಯುಕ್ತ ನಗರದ ಹಳೇ ಊರು ದುಗ್ಗಮ್ಮ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಧ್ವನಿ ವರ್ಧಕ ನೀಡುವುದರ ಮೂಲಕಕ ಸ್ಥಾಪನಾ ದಿನಾಚರಣೆ ಆಚರಿಸಿದರು. ಸಂಘದ ಅಧ್ಯಕ್ಷ ರಾಘವೇಂದ್ರ ಸಾಮಗ, ಬಿ.ಜಿ. ಹರೀಶ್, ಸುಬ್ರಹ್ಮಣ್ಯ, ಡಿ.ಆರ್. ಸತೀಶ್ ಕುಮಾರ್, ಎಲ್ಐಸಿ ಶಾಖಾಧಿಕಾರಿ ರಾಮಕೃಷ್ಣ, ವಿಷ್ಣು ನಂಬೂದರಿ, ಶಿವಾಜಿ ರಾವ್, ಧರ್ಮದತ್ತ ಹಾಗೂ ಮುಖ್ಯ ಶಿಕ್ಷಕಿ ಕಲ್ಲಮ್ಮ ಮತ್ತು ಇತರ ಶಿಕ್ಷಕರು, ಮಕ್ಕಳು ಇದ್ದರು.
ಸರ್ಕಾರಿ ಶಾಲೆಗೆ ಧ್ವನಿವರ್ಧಕ ಕೊಡುಗೆ
![26 GOVT SCHOOL 09.03.2024 ಸರ್ಕಾರಿ ಶಾಲೆಗೆ ಧ್ವನಿವರ್ಧಕ ಕೊಡುಗೆ](https://janathavani.com/wp-content/uploads/2024/03/26-GOVT-SCHOOL-09.03.2024-860x474.jpg)