`ವಸುದೈವ ಕುಟುಂಬಕಂ’ ನಾಟಕ

`ವಸುದೈವ ಕುಟುಂಬಕಂ’ ನಾಟಕ

ದಾವಣಗೆರೆ, ಫೆ. 26- ಬಸಾಪುರದ ಶ್ರೀ ರೇವಣಸಿದ್ದೇಶ್ವರ ಪ್ರೌಢಶಾಲೆ ಸಭಾಂಗಣದಲ್ಲಿ ಮಿನಿಸ್ಟ್ರಿ ಆಫ್ ಕಲ್ಚರಲ್ (ದೆಹಲಿ) ಹಾಗೂ ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘ (ದಾವಣಗೆರೆ) ಇವರ ವತಿಯಿಂದ  `ವಸುದೈವ ಕುಟುಂಬಕಂ’ ನಾಟಕ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೌಭಾಗ್ಯ ನೆರವೇರಿಸಿದರು. ವೇದಿಕೆಯಲ್ಲಿ ಎನ್.ಎಸ್. ರಾಜು, ಕಲ್ಲೇಶಪ್ಪ, ಎ.ಸೂರ್ಯಗೌಡ, ವಿಠೋಬರಾವ್ ಉಪಸ್ಥಿತರಿದ್ದರು.

error: Content is protected !!