ಮಲೇಬೆನ್ನೂರು, ಫೆ.26- ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಿ, 10 ದಿವಸ ಕಳೆದಿದ್ದರೂ ಮಲೇಬೆನ್ನೂರು ಉಪ ವಿಭಾಗ ವ್ಯಾಪ್ತಿಯ ಜಿಗಳಿ ಗ್ರಾಮದ ಯರೇಚಾನಲ್ಗೆ ಇದುವರೆಗೆ ಒಂದು ಹನಿ ನೀರು ಹರಿದು ಬಂದಿಲ್ಲ. ಈ ಭಾಗಕ್ಕೆ ನೀರು ತಲುಪಿಸಿದ ಇಂಜಿನಿಯರ್ಗಳ ವಿರುದ್ಧ ತೋಟಗಳ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯರೆಚಾನಲ್ಗೆ ಬಾರದ ನೀರು, ಆಕ್ರೋಶ
![14 yare chanal news 27.02.2024 ಯರೆಚಾನಲ್ಗೆ ಬಾರದ ನೀರು, ಆಕ್ರೋಶ](https://janathavani.com/wp-content/uploads/2024/02/14-yare-chanal-news-27.02.2024.jpg)