ಜಗಳೂರು. ಫೆ.20- `ತ್ರಿಪದಿ ಬ್ರಹ್ಮ’ ಎಂದು ಖ್ಯಾತಿ ಪಡೆದು, ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಸರ್ವಜ್ಞ ಕವಿಯ ಜಯಂತ್ಯುತ್ಸವವನ್ನು ತಾಲ್ಲೂಕು ಆಡಳಿತದಿಂದ ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ಗ್ರೇಡ್ 2 ತಹಶೀಲ್ದಾರ್ ಜಿ.ಕೆ.ಮಂಜಾನಂದ, ಕಾಂಗ್ರೆಸ್ ರಾಜ್ಯ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಪಿ.ಎಲ್.ಡಿ ಬ್ಯಾಂಕ್ ಸದಸ್ಯೆ ಚೌಡಮ್ಮ, ಪತ್ರಕರ್ತ ಮಹಾಂತೇಶ್ ಬ್ರಹ್ಮ ಮತ್ತು ಇತರರು ಭಾಗವಹಿಸಿದ್ದರು.
ಜಗಳೂರಿನಲ್ಲಿ `ಸರ್ವಜ್ಞನ ಜಯಂತ್ಯುತ್ಸವ’
![06 jgl sarvagna 21.02.2024 ಜಗಳೂರಿನಲ್ಲಿ `ಸರ್ವಜ್ಞನ ಜಯಂತ್ಯುತ್ಸವ’](https://janathavani.com/wp-content/uploads/2024/02/06-jgl-sarvagna-21.02.2024-860x344.jpg)