ಡಿಸಿಸಿ ಬ್ಯಾಂಕ್ ನಿರ್ದೇಶಕ ಹನಗವಾಡಿ ಕುಮಾರ್‌ಗೆ ಸನ್ಮಾನ

ಡಿಸಿಸಿ ಬ್ಯಾಂಕ್ ನಿರ್ದೇಶಕ ಹನಗವಾಡಿ ಕುಮಾರ್‌ಗೆ ಸನ್ಮಾನ

ಹರಿಹರ, ಫೆ. 5- ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಹನಗವಾಡಿ ಕುಮಾರ್‌ರವರನ್ನು ನಗರದ ಎಪಿಎಂಸಿ ಆವರಣದಲ್ಲಿ ತಾಲ್ಲೂಕು ರೈತ ಸಂಘದ ಮುಖಂಡರು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ರೈತ ಸಂಘದ ಮುಖಂಡರಾದ ನಂದಿತಾವರೆ ಶಂಭುಲಿಂಗಪ್ಪ, ಹಾಳೂರು ನಾಗರಾಜ್,  ಚಂದ್ರಪ್ಪ ಅಮರಾವತಿ, ಹನಗವಾಡಿ ರುದ್ರಮುನಿ, ತಿಪ್ಪೇಸ್ವಾಮಿ ಇತರರು ಹಾಜರಿದ್ದರು.

error: Content is protected !!