ರಾಣೇಬೆನ್ನೂರು : ದೇಹದಾರ್ಢ್ಯ ಸ್ಪರ್ಧಿಗಳಿಗೆ ಅನುದಾನಕ್ಕೆ ಬೇಡಿಕೆ

ರಾಣೇಬೆನ್ನೂರು : ದೇಹದಾರ್ಢ್ಯ ಸ್ಪರ್ಧಿಗಳಿಗೆ ಅನುದಾನಕ್ಕೆ ಬೇಡಿಕೆ

ರಾಣೇಬೆನ್ನೂರು, ಜ. 28-  ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ದೇಹದಾರ್ಢ್ಯ ಸ್ಪರ್ಧಿಗಳಿಗೆ ಸರ್ಕಾರ ಅನುದಾನ ಕೊಡುವಂತೆ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಇಲ್ಲಿನ ಎಸ್ಎಫ್ಐ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಕೇರಳದ ಕ್ಯಾಲಿಕಟ್‌ನಲ್ಲಿ ನಡೆಯುವ ಸ್ಪರ್ಧೆಗೆ ತಾಲ್ಲೂಕಿನ ತುಮ್ಮಿನಕಟ್ಟೆ ಗ್ರಾಮದ ಕಿರಣಕುಮಾರ ಆಯ್ಕೆಯಾಗಿದ್ದು, ತಿಂಗಳವರೆಗೆ ತಯಾರಿ ನಡೆಸಲು ಹಾಗೂ ಪ್ರಯಾಣದ ವೆಚ್ಚಕ್ಕೆ ಹಣದ ಅವಶ್ಯಕತೆ ಇದ್ದು, ಶಾಸಕರು ಅನುದಾನ ಕೊಡಿಸುವಂತೆ ಎಸ್ಎಫ್ಐ ಒತ್ತಾಯಿಸಿದೆ.

error: Content is protected !!