ಚಳ್ಳಕೆರೆ ಟೌನ್‌ಕ್ಲಬ್‌ನಲ್ಲಿ ರಾಮ ದೀಪ

ಚಳ್ಳಕೆರೆ ಟೌನ್‌ಕ್ಲಬ್‌ನಲ್ಲಿ ರಾಮ ದೀಪ

ಚಳ್ಳಕೆರೆ, ಜ. 23 – ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಟೌನ್‌ಕ್ಲಬ್‌ನಲ್ಲಿ ರಾಮದೀಪ ಬೆಳಗಲಾಯಿತು.

ಟೌನ್‌ ಕ್ಲಬ್ ಕಾರ್ಯದರ್ಶಿ ಜೆ. ಶ್ರೀನಿವಾಸ್ ಮಾತನಾಡಿ, ಅಯೋಧ್ಯೆಯ ಕನಸು ಇಂದು ನನಸಾಗಿರುವುದು ಸಂತೋಷದ ವಿಷಯ ಎಂದರು.

ಟೌನ್ ಕ್ಲಬ್ ಅಧ್ಯಕ್ಷ ಎಸ್.ಜಿ. ವಿಜಯ, ತಾಲ್ಲೂಕು ವೀರಶೈವ ಸಂಘದ ಅಧ್ಯಕ್ಷ ಕೆ.ಎಂ. ಜಗದೀಶ್ ಮಾತನಾಡಿದರು. ಹಿರಿಯ ರೆಡ್ಡಿ ಜನಾಂಗದ ಮುಖಂಡ ಹೆಚ್. ಹನುಮಂತರೆಡ್ಡಿ, ನಿರ್ದೇಶಕರಾದ ಚನ್ನಕೇಶವ, ಮಲ್ಲಪ್ಪ, ವಿಶುಸ್ವಾಮಿ, ಪೊಲೀಸ್ ವೀರಣ್ಣ, ಸೋಮಣ್ಣ, ತಿಪ್ಪೇಸ್ವಾಮಿ, ವೆಂಕಟೇಶಪ್ಪ, ಜೋಷಿ, ಗಾಡಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

error: Content is protected !!