ಬಗರ್‌ ಹುಕ್ಕುಂ ಸಾಗುವಳಿ ಸಮಿತಿಗೆ ನೇಮಕ

ಬಗರ್‌ ಹುಕ್ಕುಂ ಸಾಗುವಳಿ ಸಮಿತಿಗೆ ನೇಮಕ

ಮಲೇಬೆನ್ನೂರು, ಜ. 18 – ಹರಿಹರ ತಾಲ್ಲೂಕು ಬಗರ್‌ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಯನ್ನು ಸರ್ಕಾರ ರಚಿಸಿ ಆದೇಶ ಹೊರಡಿಸಿದೆ.  

ಅಧ್ಯಕ್ಷರಾಗಿ ಶಾಸಕ ಬಿ.ಪಿ. ಹರೀಶ್‌, ಸದಸ್ಯರಾದ ಎಳೆಹೊಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಕರಿಬಸಪ್ಪ, ಹಳ್ಳಿಹಾಳ್ ಹೆಚ್.ಬಿ.ಚಂದ್ರಶೇಖರ್, ವಾಸನದ ಶ್ರೀಮತಿ ಸವಿತಾ ಮಾಂತೇಶ್‌ ಮತ್ತು ಸದಸ್ಯ ಕಾರ್ಯದರ್ಶಿಯನ್ನಾಗಿ ತಹಶೀಲ್ದಾರ್‌ ಅವರನ್ನು ನೇಮಕ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಜಗದೀಶ್‌ ಆದೇಶ ಹೊರಡಿಸಿದ್ದಾರೆ. 

error: Content is protected !!