ಮಲೇಬೆನ್ನೂರು, ಜ.18- ಭಾನುವಳ್ಳಿ ಗ್ರಾಮದ ರಾಜವೀರ ಮದಕರಿ ನಾಯಕ ಮಹಾದ್ವಾರದ ಪಕ್ಕದಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪಿಸಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವುಗೊಳಿಸುವಂತೆ ಒತ್ತಾಯಿಸಿ, ವಾಲ್ಮೀಕಿ ಸಮಾಜದವರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಗುರುವಾರ 10ನೇ ದಿನಕ್ಕೆ ಕಾಲಿಟ್ಟಿದೆ.
ಮಲೇಬೆನ್ನೂರು : 10ನೇ ದಿನಕ್ಕೆ ಸತ್ಯಾಗ್ರಹ
![10 mbr 19.01.2024 ಮಲೇಬೆನ್ನೂರು : 10ನೇ ದಿನಕ್ಕೆ ಸತ್ಯಾಗ್ರಹ](https://janathavani.com/wp-content/uploads/2024/01/10-mbr-19.01.2024-860x432.jpg)