ಹರಿಹರ : ಮಾಧ್ವ ಮಹಾಮಂಡಲದಿಂದ ಆರಾಧನೆ

ಹರಿಹರ : ಮಾಧ್ವ ಮಹಾಮಂಡಲದಿಂದ ಆರಾಧನೆ

ಹರಿಹರ, ಜ.16- ನಗರದ ಅಖಿಲ ಭಾರತ ಮಾಧ್ವ ಮಹಾ ಮಂಡಲ ಉಡುಪಿ ಹರಿಹರ ಶಾಖೆ ಇವರಿಂದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರ 4ನೇ ವರ್ಷದ ಆರಾಧನ ಪ್ರಯುಕ್ತ ನಗರದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಶಾಸಕ ಬಿ.ಪಿ. ಹರೀಶ್ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ವೆಂಕಟೇಶಾಚಾರ್, ಆನಂದ್ ಜೋಷಿ, ರಾಮಕೃಷ್ಣ ಪಿ.ರಾಘವೇಂದ್ರ, ಆರ್.ಸಂದೀಪ್ ಭಾದ್ರಿ, ಮಾಲತೇಶ ಕುಲಕರ್ಣಿ ಹಾಗೂ ಸಕಲ ಭಜನ ಮಂಡಳಿಯರಿಂದ ಕಾರ್ಯಕ್ರಮ ನೆರವೇರಿತು.

error: Content is protected !!