ದಾವಣಗೆರೆ, ಜ. 11- ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ನಗರದ ಬಾಪೂಜಿ ಸಿಬಿಎಸ್ಇ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿ ಅಥರ್ವ ಮೌರ್ಯ ಎನ್. ಇವನು ದ್ವಿತೀಯ ಸ್ಥಾನ ಪಡೆದಿದ್ದಾನೆ. ಈತ ಸಿಇಎನ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಪಿ. ನಾಗರಾಜ್ ಮತ್ತು ಎಸ್.ಎಸ್.ಆಸ್ಪತ್ರೆಯಲ್ಲಿನ ಸೂಪರ್ವೈಸರ್ ಹೆಚ್.ಆರ್. ಆಶಾ ದಂಪತಿ ಪುತ್ರ.
ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆ: ಅಥರ್ವ ಮೌರ್ಯಗೆ ದ್ವಿತೀಯ ಸ್ಥಾನ
![20 abacus 12.01.2024 ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆ: ಅಥರ್ವ ಮೌರ್ಯಗೆ ದ್ವಿತೀಯ ಸ್ಥಾನ](https://janathavani.com/wp-content/uploads/2024/01/20-abacus-12.01.2024.jpg)