ಕೃಷಿ ಸ್ವ-ಉದ್ಯೋಗ ಮಾಹಿತಿ

ಕೃಷಿ ಸ್ವ-ಉದ್ಯೋಗ ಮಾಹಿತಿ

ಹರಪನಹಳ್ಳಿ, ಡಿ. 15 – ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಸಂಘದ ಸದಸ್ಯರಿಗೆ ಉಚ್ಚಂಗಿದುರ್ಗದ ಗುಡ್ಡದ ಮೇಲೆ ಕೃಷಿ ಹಾಗೂ ಸ್ವಉದ್ಯೋಗದ ಬಗ್ಗೆ ಮಾಹಿತಿಯನ್ನು ಸಂಸ್ಥೆಯ ಅಧಿಕಾರಿ ನೀಲಪ್ಪ ನೀಡಿದರು. ಈ ಸಂದರ್ಭದಲ್ಲಿ ಈ  ಸಂಸ್ಥೆಯ ಕೃಷಿ ಮೇಲ್ವಿಚಾರಕ ಬಸವರಾಜ್, ಸೇವಾ ಪ್ರತಿನಿಧಿ ಮಂಜುಳಾ, ಸಂಘದ ಸದಸ್ಯರು ಉಪಸ್ಥಿತರಿದ್ದರು.

error: Content is protected !!