ದಾವಣಗೆರೆ, ಡಿ. 11 – ನಗರದ ತರಳಬಾಳು ಬಡಾವಣೆ 10 ಕ್ರಾಸ್ನಲ್ಲಿರುವ ಮಕ್ಕಳ ಉದ್ಯಾನವನದಲ್ಲಿ ಹೊಸದಾಗಿ ನಿರ್ಮಾಣವಾದ ಮಕ್ಕಳ ಆಟದ ಸಾಮಗ್ರಿಗಳನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಗೀತಾ ದಿಳ್ಳೆಪ್ಪ ಹಾಗೂ ಹಿರಿಯ ನಾಗರಿಕರುಗಳಾದ ಬಸವನಗೌಡ್ರು, ಶಿವಶಂಕರ್, ನಾಗರಾಜಪ್ಪ, ಬಸವಂತಪ್ಪ, ಕರೂರ್ ಜಗದೀಶಪ್ಪ ಹಾಗೂ ವಿನಯ್ ದಿಳ್ಳೆಪ್ಪ ಉಪಸ್ಥಿತರಿದ್ದರು.
ಉದ್ಯಾನವನದಲ್ಲಿ ಆಟದ ಸಾಮಗ್ರಿಗಳ ಉದ್ಘಾಟನೆ
![14 park 13.12.2023 ಉದ್ಯಾನವನದಲ್ಲಿ ಆಟದ ಸಾಮಗ್ರಿಗಳ ಉದ್ಘಾಟನೆ](https://janathavani.com/wp-content/uploads/2023/12/14-park-13.12.2023-860x645.jpg)