ದಾವಣಗೆರೆ, ಡಿ. 9 – ಇದೇ ದಿನಾಂಕ 23 ಹಾಗೂ 24ರಂದು ನಡೆಯಲಿರುವ 24ನೇ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಅಧಿವೇಶನ ಕಾರ್ಯಕ್ರಮಕ್ಕೆ ಪಂಚಮಸಾಲಿ ಪೀಠದ ಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿಯವರನ್ನು ಆಮಂತ್ರಿಸಲಾಯಿತು. ಈ ಸಂದರ್ಭದಲ್ಲಿ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸನ್ನ, ವಕೀಲ ಪ್ರಕಾಶ್ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ರಮೇಶ್ ಬಿ.ಜೆ., ಕೆ.ಆರ್. ಸಿದ್ದೇಶ್, ಸುಷ್ಮಾ ಪಾಟೀಲ್, ಶಿವರತನ್, ಸೌಮ್ಯ, ಸತೀಶ್ ಇತರರು ಹಾಜರಿದ್ದರು.
ವೀರಶೈವ ಲಿಂಗಾಯತ ಮಹಾಅಧಿವೇಶನಕ್ಕೆ ವಚನಾನಂದ ಶ್ರೀಗಳಿಗೆ ಆಮಂತ್ರಣ
![11 veerashaiva 10.12.2023 ವೀರಶೈವ ಲಿಂಗಾಯತ ಮಹಾಅಧಿವೇಶನಕ್ಕೆ ವಚನಾನಂದ ಶ್ರೀಗಳಿಗೆ ಆಮಂತ್ರಣ](https://janathavani.com/wp-content/uploads/2023/12/11-veerashaiva-10.12.2023-860x541.jpg)