ಸಂಚಾರಿ ಸಮಸ್ಯೆ ಪರಿಶೀಲಿಸಿದ ಎಸ್ಪಿ

ಸಂಚಾರಿ ಸಮಸ್ಯೆ ಪರಿಶೀಲಿಸಿದ ಎಸ್ಪಿ

ಹರಪನಹಳ್ಳಿ, ಡಿ.3-  ಪಟ್ಟಣದ ವಿವಿಧೆಡೆ ಸಂಚರಿಸಿದ ವಿಜಯನಗರ ಜಿಲ್ಲಾ ಎಸ್ಪಿ ಶ್ರೀ ಹರಿಬಾಬು ಅವರು ಟ್ರಾಪಿಕ್ ಸಮಸ್ಯೆ ಕುರಿತಂತೆ   ಪಿಎಸ್ಐ ಶಂಭುಲಿಂಗ ಹಿರೇಮಠ್‌ರಿಗೆ  ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. 

error: Content is protected !!