ದಾವಣಗೆರೆ, ನ. 30- ಆಯುಷ್ ಇಲಾಖೆಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದ ಡಾ. ಎಂ.ಎಸ್. ರಮೇಶ್ ಅವರು ಪ್ರೊಫೆಸರ್ ಆಗಿ ಬಡ್ತಿ ಹೊಂದಿ ಶಿವಮೊಗ್ಗದ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯಕ್ಕೆ ಸ್ಥಳ ನಿಯುಕ್ತಿಗೊಂಡು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಸರ್ಕಾರಿ ನೌಕರರ ಸಂಘದ ನಿ.ಪೂ. ಜಿಲ್ಲಾಧ್ಯಕ್ಷ ಹಾಲೇಶಪ್ಪ ಅವರು ರಮೇಶ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ದಲ್ಲಿ ಶ್ರೀಮತಿ ರೇಣುಕಾ ಮತ್ತು ಕು. ಸಿ.ಆರ್. ಶ್ರೀಧೃತಿ ಉಪಸ್ಥಿತರಿದ್ದರು.
July 24, 2024