ಪತ್ರಿಕಾ ವಿತರಕ ಕೃಷ್ಣಮೂರ್ತಿ ಪುತ್ರಿಗೆ ಪ್ರತಿಭೋತ್ಸವದಲ್ಲಿ ಗೌರವ

ಪತ್ರಿಕಾ ವಿತರಕ ಕೃಷ್ಣಮೂರ್ತಿ ಪುತ್ರಿಗೆ ಪ್ರತಿಭೋತ್ಸವದಲ್ಲಿ ಗೌರವ

ದಾವಣಗೆರೆ, ನ. 9- ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ರಾಣಿ ಅಬ್ಬಕ್ಕ ಮೈದಾನದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ನಡೆದ 13ನೇ ಪ್ರತಿಭೋತ್ಸವದಲ್ಲಿ ನಗರದ ಹಿರಿಯ ಪತ್ರಿಕಾ ವಿತರಕ ಎ.ಎನ್. ಕೃಷ್ಣಮೂರ್ತಿ ಅವರ ಪುತ್ರಿ ಕೆ. ಮಧುರ ಅವರನ್ನು ಮಹಾಸಭಾದ ರಾಜ್ಯ ಅಧ್ಯಕ್ಷ ಆರ್.ಪಿ. ರವಿಶಂಕರ್ ಗೌರವಿಸಿದರು.

error: Content is protected !!