ದಾವಣಗೆರೆ, ನ. 9- ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನ ರಾಣಿ ಅಬ್ಬಕ್ಕ ಮೈದಾನದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ನಡೆದ 13ನೇ ಪ್ರತಿಭೋತ್ಸವದಲ್ಲಿ ನಗರದ ಹಿರಿಯ ಪತ್ರಿಕಾ ವಿತರಕ ಎ.ಎನ್. ಕೃಷ್ಣಮೂರ್ತಿ ಅವರ ಪುತ್ರಿ ಕೆ. ಮಧುರ ಅವರನ್ನು ಮಹಾಸಭಾದ ರಾಜ್ಯ ಅಧ್ಯಕ್ಷ ಆರ್.ಪಿ. ರವಿಶಂಕರ್ ಗೌರವಿಸಿದರು.
ಪತ್ರಿಕಾ ವಿತರಕ ಕೃಷ್ಣಮೂರ್ತಿ ಪುತ್ರಿಗೆ ಪ್ರತಿಭೋತ್ಸವದಲ್ಲಿ ಗೌರವ
![11 prathibotsava 10.11.2023 ಪತ್ರಿಕಾ ವಿತರಕ ಕೃಷ್ಣಮೂರ್ತಿ ಪುತ್ರಿಗೆ ಪ್ರತಿಭೋತ್ಸವದಲ್ಲಿ ಗೌರವ](https://janathavani.com/wp-content/uploads/2023/11/11-prathibotsava-10.11.2023.jpg)