ಸಬ್ಸಿಡಿ ದರದಲ್ಲಿ ಕಟಾವು ಯಂತ್ರ ವಿತರಣೆ

ಸಬ್ಸಿಡಿ ದರದಲ್ಲಿ ಕಟಾವು ಯಂತ್ರ ವಿತರಣೆ

ಹರಿಹರ, ನ.8- ನಗರದ ಪಶು ಸಂಗೋಪನಾ ಇಲಾಖೆ ವತಿಯಿಂದ  ಸಬ್ಸಿಡಿ ದರದಲ್ಲಿ ನೀಡಲಾದ  ಮೇವು ಕಟಾವು ಯಂತ್ರ ಸೇರಿದಂತೆ  ಪಶು ಉಪಕರಣಗಳನ್ನು  ಶಾಸಕ ಬಿ.ಪಿ.ಹರೀಶ್  ರೈತರಿಗೆ ವಿತರಿಸಿದರು. ಈ ಸಂದರ್ಭದಲ್ಲಿ  ಪಶು ಸಂಗೋಪನೆ ಇಲಾಖೆ ನಿರ್ದೇಶಕ  ಸಿದ್ದೇಶ್, ನಗರಸಭಾ ಸದಸ್ಯ ಹನುಮಂತಪ್ಪ, ರೈತರಾದ ಮಹದೇವಪ್ಪ, ಪೂಜಾರ್, ನವೀನ್ ಮತ್ತಿತರರು ಹಾಜರಿದ್ದರು.

error: Content is protected !!