ರಾಣೇಬೆನ್ನೂರು, ನ. 7- ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಲಯದಲ್ಲಿ ಧ್ವಜವಂದನೆಯೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ವರ್ತಕ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ಕಸಾಪ ಅಧ್ಯಕ್ಷ ವೀರೇಶ್ ಜಂಬಗಿ, ನಗರಸಭೆ ಸದಸ್ಯೆ ಪ್ರಭಾವತಿ ತಿಳವಳ್ಳಿ, ಜಗದೀಶ, ಪ್ರಭಾಕರ ಶಿಗ್ಲಿ ಮತ್ತಿತರರಿದ್ದರು.
ರಾಣೇಬೆನ್ನೂರು ಕಸಾಪದಲ್ಲಿ ರಾಜ್ಯೋತ್ಸವ
![22 rnr kasapa 08.11.2023 ರಾಣೇಬೆನ್ನೂರು ಕಸಾಪದಲ್ಲಿ ರಾಜ್ಯೋತ್ಸವ](https://janathavani.com/wp-content/uploads/2023/11/22-rnr-kasapa-08.11.2023-860x428.jpg)