ದಾವಣಗೆರೆ, ನ. 1 – ಕರ್ನಾಟಕ ರಾಜ್ಯ ಸರ್ವ ಜನಾಂಗ ಏಕತ ರಕ್ಷಣಾ ಸಮಿತಿ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವವನ್ನು ಎಂ.ಸಿ.ಸಿ. `ಎ’ ಬ್ಲಾಕ್ನಲ್ಲಿ ಆಚರಿಸಲಾಯಿತು. ರಾಜ್ಯಾಧ್ಯಕ್ಷ ಕಣ್ಣಾಳ ಅಂಜಿನಪ್ಪ ಕನ್ನಡ ಧ್ವಜಾರೋಹಣ ಮಾಡಿದರು. ಗೌರವ ಅಧ್ಯಕ್ಷ ಮಾರುತಿ ಮಂಜುನಾಥ್, ವಿದ್ಯಾ, ಸಮೀರ್, ಯೂಸುಫ್, ಹನುಮಂತ, ಗಿರೀಶ್, ಮಹಿಳಾ ಘಟಕದ ಮಂಜುಳಾ, ಎಸ್. ನಾಗರಾಜ್ ಕುಮಾರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸರ್ವ ಜನಾಂಗ ಏಕತಾ ರಕ್ಷಣಾ ಸಮಿತಿಯಿಂದ ರಾಜ್ಯೋತ್ಸವ
![23 ekatha rakshana vedike 02.11.2023 ಸರ್ವ ಜನಾಂಗ ಏಕತಾ ರಕ್ಷಣಾ ಸಮಿತಿಯಿಂದ ರಾಜ್ಯೋತ್ಸವ](https://janathavani.com/wp-content/uploads/2023/11/23-ekatha-rakshana-vedike-02.11.2023-860x576.jpg)