ವಾಲ್ಮೀಕಿ ಸಮಾಜ ಕ್ಷೇಮಾಭಿವೃದ್ಧಿ ಸಮಿತಿಯಿಂದ ವಾಲ್ಮೀಕಿ ಜಯಂತಿ

ವಾಲ್ಮೀಕಿ ಸಮಾಜ ಕ್ಷೇಮಾಭಿವೃದ್ಧಿ ಸಮಿತಿಯಿಂದ ವಾಲ್ಮೀಕಿ ಜಯಂತಿ

ದಾವಣಗೆರೆ, ಅ. 29- ಶ್ರೀ ವಾಲ್ಮೀಕಿ ಸಮಾಜ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ  ನಗರದ ಆರ್‍ಎಂಸಿ ರಸ್ತೆ ಗಣೇಶ್ ಹೋಟೆಲ್ ವೃತ್ತದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಅಧ್ಯಕ್ಷ ಎನ್.ಹೆಚ್. ಹಾಲೇಶ್‍ ಮಾತನಾಡಿದರು. ವಾಲ್ಮೀಕಿ ಘಟಕದ ಅಧ್ಯಕ್ಷ ಮಂಜುನಾಥ್ (ಚುಕ್ಕಿ) ಮತ್ತು ಪದಾಧಿಕಾರಿಗಳು ಹಾಗೂ ಸಮಾಜದ ಎಲ್ಲಾ ಬಾಂಧವರಿಗೂ ಅಭಿನಂದನೆ ಸಲ್ಲಿಸಿದರು.  

ಪ್ರಧಾನ ಕಾರ್ಯದರ್ಶಿ ಜಗದೀಶ್, ಖಜಾಂಚಿ ಉಮೇಶ್, ಸಮಾಜದ ಮುಖಂಡ ಪ್ರಶಾಂತ್ ಪಚ್ಚಿ,  ಬಿಂದು ,ವಿನಾಯಕ, ರಂಗಣ್ಣ, ಗಾಡಿ ಧರ್ಮಣ್ಣ, ಕೃಷ್ಣ, ಶ್ರೀನಿವಾಸ್, ನಿಂಗರಾಜ್, ರಮೇಶ್,  ಬಸಾಪುರ ಪ್ರಕಾಶ್, ಆವರಗೆರೆ ಕಿರಣ್, ರಮೇಶ್, ವಿಷ್ಣು, ಕೊಟ್ರೇಶ್,  ಆರ್.ಎಂ. ಶಿವಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!