ಜಿಗಳಿ ಕ್ಯಾಂಪ್ ಚೌಡೇಶ್ವರಿ ದೇವಸ್ಥಾನದಲ್ಲಿ ದಶಮಿ

ಜಿಗಳಿ ಕ್ಯಾಂಪ್ ಚೌಡೇಶ್ವರಿ ದೇವಸ್ಥಾನದಲ್ಲಿ ದಶಮಿ

ಮಲೇಬೆನ್ನೂರು, ಅ.24- ವಿನಾಯಕ ನಗರ (ಜಿಗಳಿ ಕ್ಯಾಂಪ್) ಕ್ಯಾಂಪ್‌ನಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ಮಂಗಳವಾರ ವಿಶೇಷ ಪೂಜೆ, ಅನ್ನ ಸಂತರ್ಪಣೆ ಹಮ್ಮಿಕೊಳ್ಳ ಲಾಗಿತ್ತು. ತದೇವಸ್ಥಾನ ಕಮಿಟಿಯ ಎಂ.ಹುಲುಗೇಶ್, ಎನ್.ಪ್ರಸಾದ್ ರಾವ್, ಕಟ್ಟಾ ನಾಗೇಶ್, ಎನ್.ಸತ್ಯನಾರಾ ಯಣ, ರಾಟಿ ಸತ್ತ್ಯೆಪ್ಪ, ಎನ್.ವೆಂಕಟನಾರಾಯಣ, ಹಲಗೇರಿ ಹನುಮಂತಪ್ಪ, ಕುಂಬಾರ ಬಸವರಾಜ್, ಕುಂಬಾರ ವೀರ ಭದ್ರಪ್ಪ, ಮೇಕಾ ನಾಗೇಶ್ವ ರಾವ್, ಡ್ರೈವರ್ ಹನುಮಂತಪ್ಪ, ಸಿ.ಹೆಚ್.ಪ್ರಸಾದ್, ಅಂಗಡಿ ಮೈಲಾರಪ್ಪ, ಭಾಸ್ಕರ್, ಗ್ರಾ.ಪಂ. ಸದಸ್ಯ ಶ್ರೀನಿವಾಸ್, ಸಿ.ಹೆಚ್.ಹರೀಶ್, ಮಕ್ಕಳ ತಜ್ಞ ಡಾ. ಶ್ರೀನಿವಾಸ್, ಜಿಗಳಿಯ ಜಿ.ಆನಂದಪ್ಪ, ಬಿ.ಎಂ.ದೇವೇಂ ದ್ರಪ್ಪ, ನಾಗಸನಹಳ್ಳಿ ಮಹೇ ಶ್ವರಪ್ಪ, ಪತ್ರಕರ್ತ ಪ್ರಕಾಶ್, ಕುಂಬಳೂರು ವಾಸು ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!