ದಾವಣಗೆರೆ, ಅ. 22 – ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷದ್ ವತಿಯಿಂದ ದುರ್ಗಾಷ್ಟಮಿಯಂದು 25 ರಿಂದ 30 ಮಕ್ಕಳಿಗೆ ಕನ್ಯಾ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಶೋಭಾ ಕೊಟ್ರೇಶ್, ಪ್ರಭಾ ವಿನಾಯಕ, ಅನಿತಾ ಪಟ್ಟಣಶೆಟ್ಟಿ, ಲತಾ ಲೋಕಿಕೆರೆ ನಾಗರಾಜ್, ಭಾಗ್ಯ ಪಿಸಾಳೆ, ಹೇಮಾವತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
July 24, 2024