ದಾವಣಗೆರೆ, ಅ. 17 – ವಿದ್ಯಾನಗರದ ಶ್ರೀ ಈಶ್ವರ -ಪಾರ್ವತಿ -ಗಣಪತಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀದೇವಿಯ ಪುರಾಣವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ದೇವಸ್ಥಾನದ ಅಧ್ಯಕ್ಷ ಬೆಳವನೂರು ನಾಗರಾಜಪ್ಪ ಹಾಗೂ ಟ್ರಸ್ಟ್ ಸದಸ್ಯ ಮಂಜುನಾಥ ಕುರ್ಕಿ, ಅಮರಯ್ಯ ಶಾಸ್ತ್ರಿಗಳು, ಶರಣಯ್ಯ ಗವಾಯಿಗಳು, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
August 28, 2024