ಹರಿಹರ : ವಾಲ್ಮೀಕಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಹರಿಹರ : ವಾಲ್ಮೀಕಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಹರಿಹರ, ಅ.17- ನಗರದ ವಾಲ್ಮೀಕಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಹಳ್ಳದಕೇರಿ ನಾಯಕ ಸಮಾಜದ ಕಛೇರಿಯಲ್ಲಿ ನಡೆಸಲಾಯಿತು ಎಂದು ನಾಯಕ ಸಮಾಜದ ನಿಕಟಪೂರ್ವ ಅಧ್ಯಕ್ಷ ಕೆ.ಬಿ. ಮಂಜುನಾಥ್ ತಿಳಿಸಿದರು.

ನಗರದ ನಾಯಕ ಸಮಾಜದ ನೂತನ ಪದಾಧಿಕಾರಿ ಗಳಾಗಿ ಆಯ್ಕೆಯಾಗಿದ್ದು, ಗೌರವ ಸಲಹೆಗಾರರಾಗಿ ಗುತ್ತಿಗೆದಾರ ಕೆ.ಬಿ. ಮಂಜುನಾಥ್, ನಗರಸಭೆ ಸದಸ್ಯ ಆರ್. ದಿನೇಶ್ ಬಾಬು, ದೇವೇಂದ್ರಪ್ಪ, ಪಾಲಾಕ್ಷಪ್ಪ, ಎಂ. ಮಹಾಂ ತೇಶ್,  ಗೌರವಾಧ್ಯಕ್ಷರಾಗಿ ಆರ್. ರಾಜು, ಅಧ್ಯಕ್ಷರಾಗಿ ಎಮ್.ಹೆಚ್. ಬಸವರಾಜ್ ಮೆಣಸಿನಾಳ, ಗೌರವ ಉಪಾಧ್ಯಕ್ಷರಾಗಿ ಹಂಚಿನಮನೆ  ರೇವಣಪ್ಪ, ಉಪಾಧ್ಯಕ್ಷರಾಗಿ ಗಂಗಾಧರ್ ಮೆಣಸಿನಾಳ, ಕಾರ್ಯದರ್ಶಿಯಾಗಿ ಆರ್.ಧನರಾಜ್, ಸಹ ಕಾರ್ಯದರ್ಶಿಯಾಗಿ ರಾಜು ಬಾವಿಕಟ್ಟೆ, ಖಜಾಂಚಿಯಾಗಿ ಭರತ್ ಮುದೇನೂರು,  ಸದಸ್ಯರುಗಳಾಗಿ ಅಣ್ಣಪ್ಪ ಬೆಣ್ಣಿ. ಭೀಮಣ್ಣ ದೊಗ್ಗಳ್ಳಿ. ನಿಂಗೇಶ್, ರಾಜಶೇಖರ್ ಎನ್, ಕುಮಾರ್ ಕುಂದುವಾಡ, ರೆಕ್ಕೆ ನಾಗರಾಜ್‌, ಸೋಮಣ್ಣ ಗಂಗಾನಗರ, ಜಿ.ಸಿ.ಬಿ ಪರಶುರಾಮ್, ಮೋಹನ್ ಕುಮಾರ್ (ಕಾಳಿದಾಸ ನಗರ), ಅಂಜನಪ್ಪ ಗುಂಡಗತ್ತಿ, (ಜೆ.ಸಿ. ಬಡಾವಣೆ) ರವಿಕುಮಾರ್, ರಮೇಶ್‌ ಎಂ., ಪರಶುರಾಮ್ (ಹಳೆ ಕಚೇರಿ) ಪ್ರಶಾಂತ್ (ಕೊಳಚೆ ಪ್ರದೇಶ) ರವಿರಾಜ್ ತಾವರಗಿ, ಹರೀಶ, (ದುರ್ಗ ಪೇಂಟ್), ಮಾರುತಿ (ಮಟ್ಟಿ ಬೀರಪ್ಪ ಕಣ), ರಾಜು ಬಾವಿಕಟ್ಟಿ, ವಿಶ್ವನಾಥ (ಕೇಶವ ನಗರ), ಮಾರುತಿ ಗೂಡ್‌ಶೆಡ್, ವಾಗೀಶ್ (ಹಳ್ಳದ ಕೇರಿ), ಪರಶುರಾಮ (ಬ್ಯಾಂಕ್) ರವರನ್ನು ಸರ್ವ ಸದಸ್ಯರು ಸೇರಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

error: Content is protected !!