ರಾಣೇಬೆನ್ನೂರು, ಅ.17- ತಾಲ್ಲೂಕು ಪಂಚಾಯ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ಜಾಗೃತಿ ರಥಕ್ಕೆ ತಾ.ಪಂ. ಕಾರ್ಯನಿರ್ವಾಹಕಿ ಸುಮಲತಾ ಚಾಲನೆ ನೀಡಿ, ಗ್ರಾಮೀಣ ಭಾಗದ ಪ್ರತಿ ಮನೆಗೂ ಉದ್ಯೋಗ ನೀಡಲು ರಾಜ್ಯ, ಕೇಂದ್ರ ಸರ್ಕಾರಗಳ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.
ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ಜಾಗೃತಿ ರಥಕ್ಕೆ ಚಾಲನೆ
![17 udyoga khatri 18.10.2023 ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ಜಾಗೃತಿ ರಥಕ್ಕೆ ಚಾಲನೆ](https://janathavani.com/wp-content/uploads/2023/10/17-udyoga-khatri-18.10.2023-860x471.jpg)