ಹರಿಹರ, ಅ. 15 – ಹರಿಹರ ಗ್ರಾಮಾಂತರದ ಗಂಗನರಸಿ ಮತ್ತು ಯಕ್ಕೆಗೊಂದಿಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ §ನನ್ನ ಮಣ್ಣು, ನನ್ನ ದೇಶ¬ ಅಭಿಯಾನಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಬಿ.ಪಿ ಹರೀಶ್, ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗರಾಜು, ಗಂಗನರಸಿ ಉಮೇಶ್ ಗೌಡ್ರು ಮತ್ತಿತರರು ಉಪಸ್ಥಿತರಿದ್ದರು.
July 24, 2024