ಬಾಳೆಹೊನ್ನೂರು, ಅ.11- ಶ್ರೀ ರಂಭಾಪುರಿ ಮಹಾಪೀಠಕ್ಕೆ ಇಂದು ಭೇಟಿ ನೀಡಿದ್ದ ಇಸ್ರೋ ವಿಜ್ಞಾನಿ ಡಾ. ಬಿ.ಹೆಚ್.ಎಂ. ದಾರುಕೇಶ್ ಅವರನ್ನು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಿದ್ಶಾಸಂಸ್ಥೆಯ ಅಧ್ಯಕ್ಷ ಬಸವರಾಜು ಮಲ್ಲಿಕಾರ್ಜುನಸ್ವಾಮಿ ಕಲ್ಮಠ, ಬಾಳಯ್ಯ ಇಂಡಿಮಠ, ಪ್ರಭುದೇವ ಕಲ್ಮಠ, ಪ್ರಭುಲಿಂಗಶಾಸ್ತ್ರಿ ಮತ್ತಿತರರಿದ್ದರು.
ರಂಭಾಪುರಿ ಪೀಠಕ್ಕೆ ಇಸ್ರೋ ವಿಜ್ಞಾನಿ ದಾರುಕೇಶ ಭೇಟಿ – ಶ್ರೀಗಳ ಆಶೀರ್ವಾದ
