ದಾವಣಗೆರೆ, ಅ. 11- ಹಿಂದೂ ಯುವ ಶಕ್ತಿ ಸಮಿತಿ ಎಂ.ಸಿ.ಸಿ ಎ ಬ್ಲಾಕ್ ಇವರ ವತಿಯಿಂದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಪ್ರಸಾದ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಪಿ.ಸಿ. ರಾಮನಾಥ್, ಗುರುರಾಜ್, ಕೇಶವ್, ಶಿವಕುಮಾರ್, ದೀಪಕ್ ಮತ್ತು ರಜತ್ ಉಪಸ್ಥಿತರಿದ್ದರು.
August 28, 2024