ಧ.ರಾ.ಮ. ಕಾಲೇಜಿನಲ್ಲಿ ಗಾಂಧೀಜಿ-ಶಾಸ್ತ್ರೀಜಿ ಜಯಂತಿ

ಧ.ರಾ.ಮ. ಕಾಲೇಜಿನಲ್ಲಿ ಗಾಂಧೀಜಿ-ಶಾಸ್ತ್ರೀಜಿ ಜಯಂತಿ

ದಾವಣಗೆರೆ, ಅ. 10- ಧ.ರಾ.ಮ.ವಿಜ್ಞಾನ ಪಪೂ ಕಾಲೇಜಿನಲ್ಲಿ ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಆಚರಿಸಲಾಯಿತು. ಪದವಿಪೂರ್ವ ವಿಭಾಗದ ಪ್ರಾಂಶುಪಾಲ ಜೆ. ಶಿವಪ್ಪ ಅಧ್ಯಕ್ಷೀಯ ಭಾಷಣ ಮಾಡಿದರು.  ಟಿ ಶೋಭ ಸ್ವಾಗತಿಸಿದರು. ಡಾ. ಸೌಮ್ಯ ನಿರೂಪಿಸಿ ದರು. ವಿದ್ಯಾರ್ಥಿನಿ ಕೆ.ಎಂ. ನಿಷ್ಕ ಮಾತನಾಡಿದರು. ಪದವಿ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಕುರಿತಂತೆ ಕಿರುನಾಟಕ ಪ್ರದರ್ಶಿಸಿದರು.  ಡಾ. ಟಿ. ಮಂಜುರಾಜ್  ವಂದಿಸಿದರು.

error: Content is protected !!