ದಾವಣಗೆರೆ, ಅ. 8- ವಿದ್ಯಾನಗರ ವಿನಾಯಕ ಬಡಾ ವಣೆಯಲ್ಲಿ ವಿನೂತನ ಮಹಿಳಾ ಸಮಾಜದವರು ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರಕಿ ಶಿವಕುಮಾರ್ ಅವರು ಸಾರ್ವಜನಿಕರನ್ನುದೇಶಿಸಿ ಮಾತನಾಡಿದರು. ವಿನೂತನ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಮಂಜುನಾಥ್ ಉಪಸ್ಥಿತರಿದ್ದರು.
ಹಿರಿಯ ನಾಗರಿಕ ದಿನಾಚರಣೆಯಲ್ಲಿ ಚಿತ್ರಕಿ
![23 hiriya 09.10.2023 ಹಿರಿಯ ನಾಗರಿಕ ದಿನಾಚರಣೆಯಲ್ಲಿ ಚಿತ್ರಕಿ](https://janathavani.com/wp-content/uploads/2023/10/23-hiriya-09.10.2023.jpg)