ದಾವಣಗೆರೆ,ಅ.3- ಶಾಮನೂರಿನ ಜನತಾ ಕಾಲೋನಿಯ ಎಸ್.ಕೆ. ಕರೇಗೌಡಪ್ಪ ಸ್ಮಾರಕ ಸರ್ಕಾರಿ ಹಿರಿಯ ಪ್ರಥಮಿಕ ಶಾಲೆಯೆಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಲಳ್ಳಿ ರುದ್ರೇಶ್ ಅವರು ಬಡ ಮಕ್ಕಳಿಗೆ ಬಟ್ಟೆ ವಿತರಣೆ ಮಾಡಿದರು. ಕಣ್ಣಾಳ ಅಂಜಿನಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ನೇತ್ರಾವತಿ, ಅಂಜಿನಮ್ಮ, ಮಂಗಳಮ್ಮ, ಶೃತಿ, ದೀಪ ಮತ್ತಿತರರು ಉಪಸ್ಥಿತರಿದ್ದರು.