ಅಥರ್ವನ ಆರೋಗ್ಯ ವಿಚಾರಿಸಿದ ಪ್ರಭಾ

ಅಥರ್ವನ ಆರೋಗ್ಯ ವಿಚಾರಿಸಿದ ಪ್ರಭಾ

ದಾವಣಗೆರೆ, ಸೆ. 29 – ದೇವರ ಬೆಳಕೆರೆ ಪಿಕಪ್ ಡ್ಯಾಮ್ ನಲ್ಲಿ ನಿನ್ನೆ ನಡೆದ ದುರ್ಘಟನೆಯಲ್ಲಿ ಬದುಕುಳಿದು ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 13 ವರ್ಷದ ಅಥರ್ವ ನನ್ನು ಎಸ್.ಎಸ್. ಕೇರ್ ಟ್ರಸ್ಟ್ ಅಧ್ಯಕ್ಷರಾದ  ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಇಂದು ಭೇಟಿಯಾಗಿ ಚಿಕಿತ್ಸೆ ಹಾಗೂ ಆರೋಗ್ಯದ ಮಾಹಿತಿ ಪಡೆದರು.

ಬಾಲಕನಿಗೆ ಆತನ ತಂದೆ ಹಾಗೂ ಸಹೋದರನ ಅಂತ್ಯ ಸಂಸ್ಕಾರಕ್ಕೆ ತೆರಳಲು ಸೂಕ್ತ ವೈದ್ಯಕೀಯ ವ್ಯವಸ್ಥೆಯೊಂದಿಗೆ ಕಳಿಸಿಕೊಡುವ ವ್ಯವಸ್ಥೆಯನ್ನು ಪ್ರಭಾ ಅವರು ತಕ್ಷಣ ಮಾಡಿದರು. 

error: Content is protected !!