ರಾಜೇಶ್ವರಿ ಬಡಾವಣೆಯಲ್ಲಿ ರಂಗೋಲಿ ಸ್ಪರ್ಧೆ ಕಾರ್ಯಕ್ರಮ

ರಾಜೇಶ್ವರಿ ಬಡಾವಣೆಯಲ್ಲಿ ರಂಗೋಲಿ ಸ್ಪರ್ಧೆ ಕಾರ್ಯಕ್ರಮ

ದಾವಣಗೆರೆ, ಸೆ.27- ನಿಟುವಳ್ಳಿ ಶ್ರೀ ರಾಜೇಶ್ವರಿ ಬಡಾವಣೆ  ಗೌರಿಸುತ ಫ್ರೆಂಡ್ಸ್ ಗ್ರೂಪ್, ಸುವರ್ಣ ಕರ್ನಾಟಕ ವೇದಿಕೆ ವತಿಯಿಂದ 13ನೇ ವರ್ಷದ ಗಣೇಶೋತ್ಸವದ  ಪ್ರಯುಕ್ತ ರಂಗೋಲಿ ಸ್ಪರ್ಧೆ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. 

ವೇದಿಕೆ  ಸಂಸ್ಥಾಪಕ ರಾಜ್ಯಾಧ್ಯಕ್ಷ   ಸಂತೋಷ್ ಕುಮಾರ್, ಮಾತೃದೇವೋ ಸಮಾಜ ಕಲ್ಯಾಣ ಮತ್ತು ಶೈಕ್ಷಣಿಕ ಚಾರಿಟೆಬಲ್ ಟ್ರ ಸ್ಟ್‌ನ ಅಧ್ಯಕ್ಷ  ಪೋತಗಲ್ ಶ್ರೀನಿವಾಸ, ಕಾರ್ಯದರ್ಶಿ   ನವೀನ್ ಗುಬ್ಬಿ, ಗೌರಿಸುತ ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ  ವಿನೋದ್ ಕುಮಾರ್, ಜನಪದ ಕಲಾವಿದ  ಉಮೇಶ್ ನಾಯ್ಕ್, ಚಿನ್ನಸಮುದ್ರ, ಶ್ರೀಮತಿ ರುಕ್ಮಾಬಾಯಿ,   ಶಾಂತಕುಮಾರ ದೊಡ್ಮನಿ ಮತ್ತಿತರರು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು.

error: Content is protected !!