ದಾವಣಗೆರೆ, ಸೆ. 26- ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳವರ ಸ್ಮರಣೋತ್ಸವ ಕಾರ್ಯಕ್ರಮವನ್ನು ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಮಹಿಳಾ ಘಟಕ ದಾವಣಗೆರೆ ಮತ್ತು ಜಿಲ್ಲಾ ಘಟಕದ ವತಿಯಿಂದ ಆಚರಿಸಲಾಯಿತು. ಶ್ರೀಮತಿ ಮಂಗಳಗೌರಿ ರೇವಣಸಿದ್ದಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಸತೀಶ್, ಸಹ ಕಾರ್ಯದರ್ಶಿ ಮಧುಮತಿ ಗಿರೀಶ್, ಕೋಶಾಧ್ಯಕ್ಷರಾದ ಶಾನ್ವಿ ರಾಜಶ್ರೀ ರಮೇಶ್, ಸಂಚಾಲಕರಾದ ಶಾಂತಾ ಶಿವಶಂಕರ್, ಶಶಿಕಲಾ, ಸದಸ್ಯರಾದ ಪೂರ್ಣಿಮಾ ಎಲ್. ಬಸವರಾಜ್, ಸುಮಾ, ಸೀಮಾ ಇದ್ದರು.
ಗವಾಯಿಗಳವರ ಸ್ಮರಣೋತ್ಸವ
![19 gavayi smarane 27.09.2023 ಗವಾಯಿಗಳವರ ಸ್ಮರಣೋತ್ಸವ](https://janathavani.com/wp-content/uploads/2023/09/19-gavayi-smarane-27.09.2023-860x350.jpg)