ದಾವಣಗೆರೆ, ಸೆ.25- ನಿಟುವಳ್ಳಿಯ ಹಾಲೋಳ್ ಬಿಲ್ಡಿಂಗ್ ಹಿಂಭಾಗದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಒಂಭತ್ತನೇ ವರ್ಷದ ವಿನಾಯಕ ಮಹೋತ್ಸವದ ಅಂಗವಾಗಿ ಭಾನುವಾರ ಅನ್ನಸಂತರ್ಪಣೆ ಮಾಡಲಾಯಿತು. ಬಳಗದ ಅಧ್ಯಕ್ಷ ಎನ್. ಮಂಜುನಾಥ, ಪ್ರದೀಪ್ ಹಾಲೋಳ್, ಮಾರುತಿ, ಕುಮಾರ್ ಹಾಲೋಳ್, ಶಿವಕುಮಾರ್, ನಾಗರಾಜ (ಬುತ್ತಾ), ನಂದೀಶ್, ತಿಪ್ಪೇಶ್, ನವೀನ್, ರಂಗಸ್ವಾಮಿ, ವಿವೇಕ್, ಪ್ರಶಾಂತ, ವಾಸು ಮತ್ತಿತರರಿದ್ದರು.
ವಿನಾಯಕ ಮಹೋತ್ಸವ : ವಿನಾಯಕ ಗೆಳೆಯರ ಬಳಗದಿಂದ ಅನ್ನ ಸಂತರ್ಪಣೆ
![16 vinayaka geleyara balaga news 26.09.2023 ವಿನಾಯಕ ಮಹೋತ್ಸವ : ವಿನಾಯಕ ಗೆಳೆಯರ ಬಳಗದಿಂದ ಅನ್ನ ಸಂತರ್ಪಣೆ](https://janathavani.com/wp-content/uploads/2023/09/16-vinayaka-geleyara-balaga-news-26.09.2023-860x645.jpg)