ಮಲೇಬೆನ್ನೂರು ಉಪ ವಿಭಾಗ ವ್ಯಾಪ್ತಿಯ 10 ನೇ ಜೋನ್ 8 ನೇ ಉಪ ಕಾಲುವೆಯ ಭದ್ರಾ ನಾಲೆ ನೀರು ತಲುಪದ ಕಾರಣ ಅಚ್ಚುಕಟ್ಟಿನ ವಿನಾಯಕ ನಗರ ಕ್ಯಾಂಪಿನ ರೈತರ ಭತ್ತದ ನಾಟಿ ಗದ್ದೆಗಳು ಒಣಗಿದ್ದು, ಈ ಚಿತ್ರವನ್ನು ಮಲೇಬೆನ್ನೂರಿನಲ್ಲಿ ಈಚೆಗೆ ನಡೆದ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಭದ್ರಾ ಅಧೀಕ್ಷಕ ಇಂಜಿನಿಯರ್ ಸುಜಾತ ಅವರಿಗೆ ತೋರಿಸಿ ರೈತರು ಆಕ್ರೋಶ ವ್ಯಕ್ತ ಪಡಿಸಿದರು.
ಒಣಗಿದ ಭತ್ತದ ಗದ್ದೆಗಳು
![10 ongida batta news 26.09.2023 ಒಣಗಿದ ಭತ್ತದ ಗದ್ದೆಗಳು](https://janathavani.com/wp-content/uploads/2023/09/10-ongida-batta-news-26.09.2023.jpg)