ನಗರದ ವಿಠಲ ಮಂದಿರದಲ್ಲಿ ಇಂದು ಮಹಾಮೃತ್ಯುಂಜಯ ಜಪ

ನಗರದ ವಿಠಲ ಮಂದಿರದಲ್ಲಿ ಇಂದು ಮಹಾಮೃತ್ಯುಂಜಯ ಜಪ

ಮಹಾರಾಜಪೇಟೆಯ ಶ್ರೀ ವಿಠ್ಠಲ ಮಂದಿರದ ಶ್ರೀ ಭಾವಸಾರ ಕ್ಷತ್ರಿಯ ತರುಣ ಮಂಡಳ ವತಿಯಿಂದ ಗಣಪತಿ ಮಹೋತ್ಸವ ಅಂಗವಾಗಿ ಇಂದು ಬೆಳಿಗ್ಗೆ 7 ಗಂಟೆಗೆ 108 ಮಹಾ ಮೃತ್ಯುಂಜಯ ಜಪ ಮತ್ತು ಅಷ್ಟ ದ್ರವ್ಯ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಸಾಮೂಹಿಕ ಪೂಜೆ, ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ, ಶ್ರೀ ಸಂತ ಸಮಾರಾಧನೆ ಸಂಜೆ 4 ಗಂಟೆಗೆ, ಮಹಿಳೆಯರಿಂದ ಕಳಸ, ಭಜನೆ, ಮಂಗಳ ವಾದ್ಯ ಹಾಗೂ ಭಜನೆಯೊಂದಿಗೆ ಶ್ರೀ ಗಣಪತಿ ವಿಸರ್ಜಿಸಲಾಗುವುದು.

error: Content is protected !!