ದಾವಣಗೆರೆ, ಸುದ್ದಿ ವೈವಿಧ್ಯನಗರದಲ್ಲಿಂದು ಗಣಪತಿ ವಿಸರ್ಜನೆSeptember 23, 2023September 23, 2023By Janathavani0 ದೇವರಾಜ ಅರಸು ಬಡಾವಣೆ `ಸಿ’, ಬ್ಲಾಕ್ 3, ನೇ ಮೇನ್, 2, ನೇ ಕ್ರಾಸ್ನಲ್ಲಿ ಲಯನ್ ಕಿಂಗ್ ಬಾಯ್ಸ್ ಗೆಳೆಯರ ಬಳಗದಿಂದ 2ನೇ ವರ್ಷದ ವಿನಾಯಕ ಮಹೋತ್ಸವ ನಡೆಯುತ್ತಿದ್ದು, ಇಂದು ಮಧ್ಯಾಹ್ನ 2ರಿಂದ 9ರವರೆಗೆ ಮೆರವಣಿಗೆಯ ನಂತರ ಹರಿಹರದಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ. ದಾವಣಗೆರೆ