ನಗರದಲ್ಲಿಂದು ಗಣಪತಿ ವಿಸರ್ಜನೆ

ನಗರದಲ್ಲಿಂದು ಗಣಪತಿ ವಿಸರ್ಜನೆ

ದೇವರಾಜ ಅರಸು ಬಡಾವಣೆ `ಸಿ’, ಬ್ಲಾಕ್ 3, ನೇ ಮೇನ್, 2, ನೇ ಕ್ರಾಸ್‍ನಲ್ಲಿ ಲಯನ್ ಕಿಂಗ್ ಬಾಯ್ಸ್ ಗೆಳೆಯರ ಬಳಗದಿಂದ 2ನೇ ವರ್ಷದ ವಿನಾಯಕ ಮಹೋತ್ಸವ ನಡೆಯುತ್ತಿದ್ದು, ಇಂದು  ಮಧ್ಯಾಹ್ನ 2ರಿಂದ 9ರವರೆಗೆ ಮೆರವಣಿಗೆಯ ನಂತರ ಹರಿಹರದಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ.

error: Content is protected !!