ಸುದ್ದಿ ವೈವಿಧ್ಯ, ಹರಿಹರಹರಿಹರ : ಕೈಲಾಸ ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆSeptember 23, 2023September 23, 2023By Janathavani0 ಹರಿಹರ, ಸೆ. 22 – ನಗರದ ಕೈಲಾಸನಗರ ಬಡಾವಣೆಯ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ 11 ಅಡಿ ಎತ್ತರದ ಗಣೇಶ ಮೂರ್ತಿ ಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಹರಿಹರ