ಪಾಲಿಕೆ ನೌಕರ ಸಂಘದಿಂದ ಗಣೇಶೋತ್ಸವ

ಪಾಲಿಕೆ ನೌಕರ ಸಂಘದಿಂದ ಗಣೇಶೋತ್ಸವ

ದಾವಣಗೆರೆ, ಸೆ.19- ಮಹಾನಗರ ಪಾಲಿಕೆ ನೌಕರ ಸಂಘದಿಂದ ಶ್ರೀ ಗಣಪತಿಯನ್ನು  ಪ್ರತಿಷ್ಠಾಪಿಸಲಾಗಿದೆ ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕಾ, ಕಂದಾಯ ವಿಭಾಗದ ಉಪ ಆಯುಕ್ತರಾದ ಶ್ರೀಮತಿ ಲಕ್ಷ್ಮಿ, ಪಾಲಿಕೆ ನೌಕರ ಸಂಘದ ಅಧ್ಯಕ್ಷ  ಕೆ. ಎಸ್. ಗೋವಿಂದರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ. ಬಸವರಾಜಯ್ಯ ಹಾಗೂ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!