ದಾವಣಗೆರೆ, ಸೆ. 12- ವಚನಾಮೃತ ಬಳಗ ಮತ್ತು ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸೌಮ್ಯ ಸತೀಶ್, ಮಮತಾ ನಾಗರಾಜ್, ರೇವಣಸಿದ್ದಪ್ಪ ಸರ್, ಶಾಂತ ಶಿವಶಂಕರ್, ಸುಧಾ, ಕವಿತಾ, ವೀಣಾ, ದೀಪ, ಕಿರಣ್, ನಾಗರತ್ನ, ನಿರ್ಮಲ, ಶಾನ್ವಿ ಮತ್ತಿತರರು ಉಪಸ್ಥಿತರಿದ್ದರು.
ವಚನಾಮೃತ ಬಳಗ, ಪುಟ್ಟರಾಜ ಸಮಿತಿಯಿಂದ ಶಿಕ್ಷಕರ ದಿನಾಚರಣೆ
![08 vachanamrutha 13.09.2023 ವಚನಾಮೃತ ಬಳಗ, ಪುಟ್ಟರಾಜ ಸಮಿತಿಯಿಂದ ಶಿಕ್ಷಕರ ದಿನಾಚರಣೆ](https://janathavani.com/wp-content/uploads/2023/09/08-vachanamrutha-13.09.2023-860x388.jpg)