ವಚನಾಮೃತ ಬಳಗ, ಪುಟ್ಟರಾಜ ಸಮಿತಿಯಿಂದ ಶಿಕ್ಷಕರ ದಿನಾಚರಣೆ

ವಚನಾಮೃತ ಬಳಗ, ಪುಟ್ಟರಾಜ ಸಮಿತಿಯಿಂದ ಶಿಕ್ಷಕರ ದಿನಾಚರಣೆ

ದಾವಣಗೆರೆ, ಸೆ. 12- ವಚನಾಮೃತ ಬಳಗ ಮತ್ತು ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಸೌಮ್ಯ ಸತೀಶ್, ಮಮತಾ ನಾಗರಾಜ್, ರೇವಣಸಿದ್ದಪ್ಪ ಸರ್, ಶಾಂತ ಶಿವಶಂಕರ್, ಸುಧಾ, ಕವಿತಾ, ವೀಣಾ, ದೀಪ, ಕಿರಣ್, ನಾಗರತ್ನ, ನಿರ್ಮಲ, ಶಾನ್ವಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!