ಸಚಿವ ಎಸ್ಸೆಸ್ಸೆಂಗೆ ಬಾಪೂಜಿ ಬ್ಯಾಂಕ್‌ನಿಂದ ಸನ್ಮಾನ

ಸಚಿವ ಎಸ್ಸೆಸ್ಸೆಂಗೆ ಬಾಪೂಜಿ ಬ್ಯಾಂಕ್‌ನಿಂದ ಸನ್ಮಾನ

ದಾವಣಗೆರೆ, ಆ. 31- ಜಿಲ್ಲಾ ಉಸ್ತುವಾರಿ ಸಚಿವರೂ, ಬಾಪೂಜಿ ಕೋ ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷರೂ ಆದ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಬಾಪೂಜಿ ಬ್ಯಾಂಕ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಬ್ಯಾಂಕಿನ ಅಧ್ಯಕ್ಷರೂ, ಶಾಸಕರೂ ಆದ ಶಾಮನೂರು ಶಿವಶಂಕರಪ್ಪ, ನಿರ್ದೇಶಕ ಮಂಡಳಿಯ ಡಾ. ಎಂ.ಜಿ. ಈಶ್ವರಪ್ಪ, ಡಾ. ಶಂಷಾದ್ ಬೇಗಂ, ಡಾ.ಹೆಚ್. ಶಿವಪ್ಪ, ಡಾ. ಶಶಿಕಲಾ ಕೃಷ್ಣಮೂರ್ತಿ, ಡಾ. ಬಿ. ಪೂರ್ಣಿಮ, ಡಾ. ಎ. ಅರುಣ್‌ಕುಮಾರ್, ಡಾ. ಸಿ.ವೈ. ಸುದರ್ಶನ್, ಡಾ. ಎಂ.ಎಂ. ಲಿಂಗರಾಜ್, ಕೆ.ಎಸ್. ವೀರೇಶ್, ಡಾ. ಜಿ.ಎಸ್. ಯತೀಶ್, ಡಾ. ಜಿ.ವೈ. ವಿಶ್ವನಾಥ್, ಬ್ಯಾಂಕಿನ
ಪ್ರಧಾನ ವ್ಯವಸ್ಥಾಪಕ ಎಂ. ಬಸವರಾಜ್, ಸಲಹೆಗಾರರುಗಳಾದ ಎಸ್. ಕಲ್ಲಪ್ಪ, ಜಿ.ವಿ. ಶಿವಶಂಕರ್, ವ್ಯವಸ್ಥಾಪಕರುಗಳಾದ ಎಂ.ಎಸ್. ಪ್ರಸನ್ನ, ಹೆಚ್.ಜಿ. ಜಗದೀಶ್, ಸಿಬ್ಬಂದಿ ವರ್ಗದವರಾದ ಡಿ. ಲೋಕೇಶ್ವರಪ್ಪ, ನವೀನ್, ಕುಬೇರ, ತಿರುಪಾಲಪ್ಪ, ಪ್ರಶಾಂತ್, ಭೀಮಾಶಂಕರ್, ಮಹಾಲಿಂಗಪ್ಪ, ರಾಗೇಶ್ ಮತ್ತಿತರರಿದ್ದರು.

error: Content is protected !!