ಸ್ನೇಹಿತರ ಬಳಗದಿಂದ ಸಂಭ್ರಮಾಚರಣೆ

ಸ್ನೇಹಿತರ ಬಳಗದಿಂದ  ಸಂಭ್ರಮಾಚರಣೆ

ದಾವಣಗೆರೆ, ಆ. 25- ಚಂದ್ರನ ಮೇಲೆ ಭಾರತದ ತ್ರಿವಿಕ್ರಮ ಸಾಧನೆಯ ಯಶಸ್ಸಿನ ಸಂಭ್ರಮವನ್ನು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಚಂದ್ರು ಅವರ ಅಧ್ಯಕ್ಷತೆಯಲ್ಲಿ ನಗರದ ಹಳೇ ಬಸ್ ನಿಲ್ದಾಣದ ಮುಂಭಾಗದಲ್ಲಿ ರಮೇಶ್ ಕಾಫಿ ಬಾರ್‌ನ ಸ್ನೇಹಿತರು ಸಂಭ್ರಮ ಆಚರಿಸಿದರು.

error: Content is protected !!