ರಾಣೇಬೆನ್ನೂರು, ಆ.24- ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಲ್ಯಾಂಡ್ ಆಗಿದ್ದು, ರಾಣೇಬೆನ್ನೂರು ಬಿಜೆಪಿ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು. ರಾಜ್ಯ ಸಾರಿಗೆ ಮಾಜಿ ಅಧ್ಯಕ್ಷ ಡಾ. ಬಸವರಾಜ ಕೇಲಗಾರ, ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕಿ ಭಾರತಿ ಜಂಬಗಿ, ಮುಖಂಡ ಎ.ಬಿ.ಪಾಟೀಲ, ಎಂ.ಎಂ. ಅನಂತರೆಡ್ಡಿ ತಾಲ್ಲೂಕು ಅಧ್ಯಕ್ಷ ಬಸವರಾಜ ಕೇಲಗಾರ ಮತ್ತಿತರರಿದ್ದರು.
ರಾಣೇಬೆನ್ನೂರಿನಲ್ಲಿ ಸಂಭ್ರಮ
![12 rnr 25.08.2023 ರಾಣೇಬೆನ್ನೂರಿನಲ್ಲಿ ಸಂಭ್ರಮ](https://janathavani.com/wp-content/uploads/2023/08/12-rnr-25.08.2023.jpg)