ರಾಣೇಬೆನ್ನೂರು : ದೇವಾಂಗ ಸಂಘದ ಕಛೇರಿ ಆರಂಭ

ರಾಣೇಬೆನ್ನೂರು : ದೇವಾಂಗ ಸಂಘದ ಕಛೇರಿ ಆರಂಭ

ರಾಣೇಬೆನ್ನೂರು, ಜೂ.6- ನಗರದಲ್ಲಿ ರಾಜ್ಯ ದೇವಾಂಗ ಸಂಘದ ಆಡಳಿತ ಕಛೇರಿ ಮಾಡಲು ತೀರ್ಮಾನಿಸಿದಂತೆ, ರಾಜಾಜಿ ನಗರದ ಮೆಟ್ರೋ ಸ್ಟೇಷನ್ ಬಳಿ  ಶೀಘ್ರದಲ್ಲಿಯೇ ಕಛೇರಿ ಕಾರ್ಯಾರಂಭ ಮಾಡಲಾಗುವುದು ಎಂದು ಸಂಘದ ರಾಜ್ಯ ಅಧ್ಯಕ್ಷ ರವೀಂದ್ರ ಕಲ್ಬುರ್ಗಿ ತಿಳಿಸಿದ್ದಾರೆ.

error: Content is protected !!