ರಾಣೇಬೆನ್ನೂರು, ಸುದ್ದಿ ವೈವಿಧ್ಯರಾಣೇಬೆನ್ನೂರು : ದೇವಾಂಗ ಸಂಘದ ಕಛೇರಿ ಆರಂಭJune 7, 2023June 10, 2023By Janathavani0 ರಾಣೇಬೆನ್ನೂರು, ಜೂ.6- ನಗರದಲ್ಲಿ ರಾಜ್ಯ ದೇವಾಂಗ ಸಂಘದ ಆಡಳಿತ ಕಛೇರಿ ಮಾಡಲು ತೀರ್ಮಾನಿಸಿದಂತೆ, ರಾಜಾಜಿ ನಗರದ ಮೆಟ್ರೋ ಸ್ಟೇಷನ್ ಬಳಿ ಶೀಘ್ರದಲ್ಲಿಯೇ ಕಛೇರಿ ಕಾರ್ಯಾರಂಭ ಮಾಡಲಾಗುವುದು ಎಂದು ಸಂಘದ ರಾಜ್ಯ ಅಧ್ಯಕ್ಷ ರವೀಂದ್ರ ಕಲ್ಬುರ್ಗಿ ತಿಳಿಸಿದ್ದಾರೆ. ರಾಣೇಬೆನ್ನೂರು